ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು
ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ.ಎಮ್.ನಾಗರಾಜ್ ಅವರು ಹಾಗೂ ಸಿರುಗುಪ್ಪ ಬ್ಲಾಕ್ ಕಾಂಗ್ರೆಸ್,ಅಧ್ಯಕ್ಷರಾದ ಏನ್ ಕರಬಸಪ್ಪನವರ ನೇತೃತ್ವದಲ್ಲಿ ಸಿರುಗುಪ್ಪದ ಶಾಸಕರ ಗೃಹ ಕಚೇರಿಯಲ್ಲಿ 30ನೇ ವಾರ್ಡಿನ ಯುವಕರುಗಳಾದ ಕೆ. ಎಲ್ ಸಂಪತ್ ಕುಮಾರ್, ಕೆ.ಎಲ್ ಚಿರಂಜೀವಿ ಮತ್ತು ಅವರ ಅನೇಕ ಸ್ನೇಹಿತರು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ