🔥 TRENDING ગીર સોમનાથના ઉના તાલુકામાં ભારે વરસાદ ભરૂચના હોમગાર્ડ જવાને પંચબત્તીમાં ખાડો... ભારત-પાકિસ્તાન તણાવથી એશિયા કપ આયોજન પ... India Successfully Hosts BRICS Summit,... Homeowner Prevails Over Builder in Tel... India's WPI Inflation Hits 9.92% in Au...
14 Sep 2026
ગુજરાતી मराठी ਪੰਜਾਬੀ বাংলা

ಮಂಜುನಾಥಗೌಡ ಮುರಳ್ಳಿ ನೇಮಕ

✍️ Reporter: KALLAPPA MIRJI 🗓 14 Sep 2026, 06:38 PM 👁 9
Watch on: ▶️ YouTube
Share: 💬 WhatsApp 📘 Facebook 𝕏 Post

ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ಆಡಳಿತ ಮಂಡಳಿ ಅಧಿಕಾರೇತರ ನಿರ್ದೇಶಕರಾಗಿ ನೇಮಕ

ಕಲಘಟಗಿ: ಕರ್ನಾಟಕ ರಾಜ್ಯ ಸಹಕಾರಿ ಮಹಾಮಂಡಳದ ಆಡಳಿತ ಮಂಡಳಿ ಅಧಿಕಾರೇತರ ನಿರ್ದೇಶಕರಾಗಿ ತಾಲ್ಲೂಕಿನ ಸುರಶೆಟ್ಟಿಕೊಪ್ಪ ಗ್ರಾಮದ ಮಂಜುನಾಥಗೌಡ ಮುರಳ್ಳಿ ಅವರನ್ನ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಂಗನಾಥ.ಜಿ ನಾಮ ನಿರ್ದೇಶನ ಮಾಡಿ ಆದೇಶಿಸಿದ್ದಾರೆ.
ಇವರು ತಾಲ್ಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಹಾಗೂ ಕೆಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
📲Get App