🔥 TRENDING Virat Kohli Meets Maharashtra Deputy C... Nana Patole Blames Maharashtra Govt fo... New Allied Subjects Expand Assistant P... UP Government’s ODF Drive Transforms V... Ball Corporation to Set Up Beverage-Ca... India’s 2026 BRICS Presidency Targets...
12 Sep 2026
ગુજરાતી मराठी ਪੰਜਾਬੀ বাংলা

ರಾಯಚೂರು ಜಿಲ್ಲಾ ಎ ಐ ಎಂ ಐ ಎಂ ಪಕ್ಷದ ಪದಾಧಿಕಾರಿಗಳ ನೇಮಕ ಜನಸೇವೆಗೆ ಆದ್ಯತೆ

✍️ Reporter: MAHAMAD WALI QURESHI 🗓 12 Sep 2026, 10:23 AM 👁 13
Share: 💬 WhatsApp 📘 Facebook 𝕏 Post
ರಾಯಚೂರ್ ಜಿಲ್ಲಾ AIMIM ಪಕ್ಷದ ವಾರ್ಡ್ ಪದಾಧಿಕಾರಿಗಳ ನೇಮಕ ಜನಸೇವೆಗೆ ಆದ್ಯತೆ

ನೀಡ್ 24 ನ್ಯೂಸ್

ರಾಯಚೂರು: ರಾಯಚೂರು ನಗರದ ಎ ಐ ಎಮ್ ಐ ಎ ಪಕ್ಷದ ಕಚೇ-ರಿಯಲ್ಲಿ ವಾರ್ಡ್ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಜನಸೇವೆಯ ಉದ್ದೇಶದಿಂದ ನೇಮಕ ಮಾಡಲಾಗಿದೆ ಎಂದು AIMIM ನಗರದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಶಬ್ಬಿರ್ ಅಹ್ಮದ್ ಹೌದೋಡ್ಡಿ ಅವರು ಪತ್ರಕರ್ತರಿಗೆ ತಿಳಿಸಿದರು. ವಿವಿಧ



ರಿಗಳನ್ನು ನೇಮಕ ಮಾಡಲಾಗಿದೆ: ವಾರ್ಡ್ ನಂ.29ರ ಅಧ್ಯಕ್ಷರು: ಮಾನ್ಯ ಶ್ರೀ ಮೊಹಮ್ಮದ್ ಅಲಿಮ್ ವಾರ್ಡ್ ನಂ.28ರ ಅಧ್ಯಕ್ಷರು: ಮಾನ್ಯ ಶ್ರೀ ಅಬ್ದುಲ್ ಖಾದಿರ್ ಜಿಲಾನಿ ವಾರ್ಡ್ ನಂ.33ರ ಅಧ್ಯಕ್ಷರು: ಮಾನ್ಯ ಶ್ರೀ ಮೊಹಮ್ಮದ್ ಅಜ್ಜತ್ ವಾರ್ಡ್ 2.290 ಪ್ರಧಾನ ಕಾರ್ಯದರ್ಶಿ: Be ಅಬ್ದುಲ್ ರಹಿಮಾನ್

ಈ ಸಂದರ್ಭದಲ್ಲಿ ಮಾತನಾಡಿದ ಶಬ್ಬಿರ್ ಅಹ್ಮದ್ ಹೌದೋಡ್ಡಿ ಅವರು, ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಸೇವೆಯ ಸಂಕಲ್ಪದೊಂದಿಗೆ ಎ ಐ ಎಮ್ ಐ ಮ ಪಕ್ಷದ ಕಾರ್ಯಕರ್ತರ ಪ್ರಯಾಣ ಮುಂದುವರಿಯಲಿದೆ ಎಂದರು. ರಾಯಚೂರು ನಗರದ ಎಲ್ಲ ಸಮುದಾಯಗಳ ಜನರು ಹಾಗೂ ಸಾರ್ವಜನಿಕರು ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸಹಕಾರ, ಬೆಂಬಲ ಮತ್ತು ಆಶೀರ್ವಾದ ನೀಡುತ್ತಾರೆ ಎಂಬ ಮಾನ್ಯ ವಿಶ್ವಾಸವಿದೆ. "ಜನಸೇವೆಯೇ ಜನಾರ್ದನ

AIMIM RAICHUR



ವಾರ್ಡ್‌ಗಳಿಗೆ ಕೆಳಗಿನಂತೆ ಪದಾಧಿಕಾ-

ಸೇವೆ" ಎಂಬ ಧೈಯದೊಂದಿಗೆ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಜನಪರ ಕಾರ್ಯಗಳನ್ನು ಮುಂದುವ-ರಿಸಲಾಗುವುದು ಎಂದು ಅವರು ಹೇಳಿದರು. ವಾರ್ಡ್ ಸಂಪರ್ಕದಲ್ಲಿದ್ದು ಅವರ ಧ್ವನಿಯಾಗಿ ಕಾರ್ಯನಿರ್ವಹಿಸುವುದು ಮಟ್ಟದಲ್ಲಿ ಸಮಸ್ಯೆಗಳಿಗೆ ಸಾರ್ವಜನಿಕರ ಸ್ಪಂದಿಸುವುದು, ಜನರೊಂದಿಗೆ ನಿರಂತರ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಏ ಐ ಎಂ ಐ ಎಂ ಅಧ್ಯಕ್ಷರಾದ ಶಬ್ಬಿರ್ ಅಹ್ಮದ್ ಹೌದೋಡ್ಡಿ ತಿಳಿಸಿದರು.ವರದಿ ವಲಿ ಖುರೇಷಿ
📲Get App